ರೆಮ್ಸ್ ಬಗ್ಗೆ

ಕಾರ್ಪೊರೇಟ್ ಸ್ಟ್ರಕ್ಚರ್

ಕೃಷಿ ಮಾರುಕಟ್ಟೆಯ ಸುಧಾರಣೆಗಾಗಿ ಸ್ಥಾಪಿತಗೊಂಡಿರುವ ರೆಮ್ಸ್ ಸಂಸ್ಥೆಯು ರಾಷ್ಟ್ರದಲ್ಲೇ ಪ್ರಪ್ರಥಮ ಜಂಟಿ ಸಂಸ್ಥೆಯಾಗಿದೆ. ಮಾರುಕಟ್ಟೆ ಸಮಿತಿಗಳೊಂದಿಗೆ ನಿಕಟ ಸಂಪರ್ಕದೊಂದಿಗೆ ಹಾಗೂ ಸರ್ವತೋಮುಖ ಹಿತಾಸಕ್ತಿಯ ಪ್ರಜ್ಞೆಯೊಂದಿಗೆ ಕಾರ್ಯನಿರ್ವಹಿಸುವ ಈ ಏಕೀಕೃತ ಮಾರುಕಟ್ಟೆ ವೇದಿಕೆಯು ರಾಜ್ಯದ ಎಲ್ಲಾ ಮಾರುಕಟ್ಟೆಗಳ ವಹಿವಾಟಿಗೆ ನೆರವಾಗುವ ಚುರುಕಾದ ಚಟುವಟಿಕೆಗಾಗಿ ಸ್ಥಾಪಿತವಾಗಿರುವ ಒಂದು ಖಾಸಗಿ ಉದ್ಯಮವಾಗಿದೆ.

ಮಂಡಳಿಯ ನಿರ್ದೇಶಕರು

ಅಧ್ಯಕ್ಷರು

ಶ್ರೀಮತಿ ವಂದಿತ ಶರ್ಮ
ಅಧ್ಯಕ್ಷರು, ಕರ್ನಾಟಕ ಸರ್ಕಾರ

ಉಪಾಧ್ಯಕ್ಷರು

ಶ್ರೀ ಆರ್. ರಾಮಶೇಷನ್
ಸಲಹೆಗಾರರು, ಎನ್.ಇ.ಎಂ.ಎಲ್

ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ

ಶ್ರೀ ಮನೋಜ್ ರಾಜನ್
ಅಪರ ಕಾರ್ಯದರ್ಶಿಗಳು, ಸಹಕಾರ ಇಲಾಖೆ, ಕರ್ನಾಟಕ ಸರ್ಕಾರ

ನಿರ್ದೇಶಕರು

ಶ್ರೀ. ಮಂಜುನಾಥ ಪ್ರಸಾದ್ ಎನ್ 
ಕಾರ್ಯದರ್ಶಿಗಳು, ಸಹಕಾರ ಇಲಾಖೆ, ಕರ್ನಾಟಕ ಸರ್ಕಾರ

ನಿರ್ದೇಶಕರು

ಶ್ರೀ. ಗಂಗಾಧರ ಸ್ವಾಮಿ ಜಿ ಎಂ
ನಿರ್ದೇಶಕರು, ಕೃಷಿ ಮಾರಾಟ ಇಲಾಖೆ, ಕರ್ನಾಟಕ ಸರ್ಕಾರ

ನಿರ್ದೇಶಕರು

ಶ್ರೀ ಅರುಣ್ ಬಾಲಕೃಷ್ಣ
ನಿರ್ದೇಶಕರು, ಎನ್.ಇ.ಎಂ.ಎಲ್

ನಾಮನಿರ್ದೇಶಿತ ನಿರ್ದೇಶಕರು

ಶ್ರೀ. ಶೈಲೇಶ್ ಶರದ್ ಕುಮಾರ್ ಚಿತ್ರೆ
ಏನ್ಇಎಂಎಲ್ ಪ್ರತಿನಿಧಿ

THE ORGANISATION

Government of Karnataka had constituted a committee under the chairmanship of the Additional Secretary to Government, Co-operation Department to explore means to improve the agricultural marketing system, identify the interventions required in the sector and suggest necessary reforms.

Copyright©2016 REMS Pvt.Ltd. All rights reserved